Sakaram Shetty(8/14/2015) ಯಕ್ಷಗಾನ ಕಲೆಗೆ ಹೊಸ ರಂಗು ಕೊಟ್ಟವರು ಕಾಳಿಂಗ ನಾವಡರು, ಯಕ್ಷಗಾನ ನೋಡಲು ಉದಾಸಿನ ಮಾಡುತ್ತಿದ ಜನರು ಇವರ ಭಾಗವತಿಗೆಯ ನಂತರದ ದಿನಗಳಲ್ಲಿ ಬಹಳ ಆಸಕ್ತಿ ಯಿಂದ ಯಕ್ಷಗಾನದ ಕಡೆಗೆ ವಾಲಿದರು ಎಂದು ನನ್ನ ಅನಿಸಿಕೆ. |
|
Mahadeva Shastry(8/14/2015) Sakaram shetty. ನೀವು ಸರಿಯಾಗಿ ಹೇಳಿದ್ದೀರಿ.. ಕ್ಯಾಸೆಟ್ ನಲ್ಲಿ ಭಾಗವತಿಕೆ ಮಾತ್ರ ಕೇಳುವ ಪರಿಪಾಠ... ಪ್ರಾರಂಭ ಇವರಿಂದ |
|
Dinesh Naik(8/14/2015) GREAT YAKSHA ICON |
|
Mahadeva Shastry(8/12/2015) ಕೊನೆ ಕೊನೆಗೆ.ಹೌಸ್ ಪುಲ್..ಮೂವತ್ತು ನಲುವತ್ತು ಕೀಮೀ ಯಿಂದ ಆ ಕಾಲದಲ್ಲಿ ಬರುತ್ತಿದ್ದರು. ಹಿಮ್ಮೇಳ.. ಕ್ಕೆ ಗಮನ ಹರಿದದ್ದು ಇವರಿಂದಲೆ.. ಯುವ ಜನತೆ. ಆ ಕಾಲದಲ್ಲಿ ಕಾಳಿಂಗ ನಾವುಡ ಪ್ರವೇಶ ದ ನಂತರವೇ.. ತೆಂಕಿನ ಭಾಗವತರನ್ನ ಗಮಸಿದ್ದೋ ಅಂತ ನನಗನಿಸಿತ್ತು. ಇದನ್ನ ಎಲ್ಲರೂ ಒಪ್ಪಲಿಕ್ಕಿಲ್ಲಾ.. ಆದರೆ ನಾನು ಹಾಗೆ.... ಅನ್ನಬಹುದು.. ಮತ್ತೆ.. ಕೆರೆಮನೆ ಶಂಭು ಹೆಗ್ಗಡೆಯವರಿಗೂ ಸಾಕಷ್ಟು ಜನಪ್ರಿಯತೆ ಇತ್ತು.. ಅವರ ಮೇಳದವರಿಗೆ ಹಾಗು.ನಂತರೆ ಚಿಟ್ಟಾಣಿ. ಜಲವಳ್ಳೀ ಯವರಿದ್ದರು. |
|
Mahadeva Shastry(8/12/2015) thanks, ನಮ್ಮ ಪರಂಪರೆ ಯಕ್ಷಗಾನ.. ಶತಮಾನದಿಂದ.. ತೆಂಕು. ತಿಟ್ಟಿನ ಬ್ರಹ್ಮ ರೆಂದು ಖ್ಯಾತಿಯ ಕುರಿಯ ವಿಠಲ ಶಾಸ್ತ್ರಿಯ್ ನಮ್ಮ ಕುಟುಂಬದವರು. ನನ್ನ ಮಗ ತೆಂಕಿನ ಕಲಾವಿದರಲ್ಲಿ ಬಣ್ಣದವೇಷದಲ್ಲಿ ಮೆಚ್ಚುಗೆ ಗಳೀಸುತ್ತಿದ್ದಾನೆ..ಪುತ್ತೂರು ಶ್ರೀಧರ ಭಂಡಾರಿ ಶಿಷ್ಯ... |
|
Keerthan HB Halady(8/12/2015) Mahadeva Shastry ಅವರೆ ಅನುಭವ ಅಮ್ರತವನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು...ನಾವಡರ ಆಟಕ್ಕೆ ಆವಾಗ ಜನ ಎಷ್ಟು ಸೇರುತ್ತಿದ್ದರು? |
|
Suresh Shetty(8/12/2015) Mahadeva Shastry sir, you have commented such a nice moment which I always tried to convince my friends, relatives throughout my life. |
|
Mahadeva Shastry(8/12/2015) ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ದ ಗದ್ದೆಯಲ್ಲಿ ಇವರಿದ್ದ ಮೇಳದ ಆಟದಲ್ಲಿ ಇವರು ಮಧ್ಯ ರಾತ್ರೆ ರಂಗಸ್ಥಳ ದಲ್ಲಿ ಕೂರುವಾಗ .. ಮುಂದಿದ್ದ ಕಲಾವಿದ ಕಸಿವಿಸಿ ಗೊಳುವಂಗೆ,,.... ಐದು ನಿಮಿಷ ಕ್ಕಿಂತಲೂ ಹೆಚ್ಚು ಸಮಯ.. ದ ಸುಧೀರ್ಘ ಕರತಾಡನ .. ಚಾ ಕುಡಿಯಲು ಹೊರ ಹೋದವರು"" ನಾವುಡರು ಕುಳಿತರಂತೆ "" ಎಂದು.. ಕೂತವರ ಕಾಲು ಮೆಟ್ಟಿ ಬೈಗಳು ತಿಂದುಕೊಂಡು ಧಾವಿಸುವುದನ್ನ ನಾನು ಕಂಡಿದ್ದೆ.. ಸೋನಿ ಟೇಪ್ ರೆಕಾರ್ಡಗಳನ್ನ ಕಂಡರೆ...ನಾವುಡ ಹಾಡಿದೆಯಾ ಎನ್ನುವುದು .. ಯಾವುದೇ ಹಳ್ಳಿಯಲ್ಲಿ ಯಕ್ಷಗಾನ ನಡೆದರೂ ಬೆಳಗ್ಗೆ ಕಿವಿ ಗಡ ಚಿಕ್ಕುವಂತೆ ಎಜ್ಡಿ ,ಬುಲೆಟ್ ಬೈಕುಗಳು ಗುಡು ಗುಡುಸುತ್ತಾ ಮನೆಗೆ ಧಾವಿಸುವುದು ಸಾಮಾನ್ಯ ದೃಶ್ಯ ವಾಗಿತ್ತು. ಸಿನೇಮಾ ಹಾಡುಗಳನ್ನ ಮರೆತು ಯುವ ಜನರು ಯಕ್ಷಗಾನದತ್ತ ಒಲಿದದ್ದು.. ಇವರಿಂದ ಎಂದು ನಮಗನಿಸಿತ್ತು. ಬಡಗಿನಲ್ಲಿ ಹೋಗಿ ವಿಜೃಂಬಿಸಿದ್ದ ಕುರಿಯ ವಿಠಲ ಶಾಸ್ತ್ರಿಗಳಂತೆ .. ಇಲ್ಲಿ ತೆಂಕಿನಲ್ಲಿ ಇವರು ರಂಜಿಸಿದರು. ತೆಂಕು ಬಡಗು ಇಲ್ಲಿ ಒಂದಾಗಿತ್ತು. |
|
Sateesh Shanubogh(8/12/2015) Gana kogile Navadare nive Great |
|